ಹಲಸು ಮತ್ತು ಹಣ್ಣು ಮೇಳ – ತೀರ್ಥಹಳ್ಳಿ
ಟೀಮ್ ಕುಂದಾಪುರ ಪ್ರಸ್ತುತ ಪಡಿಸುವ, ರಾಜ್ಯದ ವಿವಿಧ ಭಾಗಗಳಿಂದ ಬರುವ ರುಚಿಕರ ಮಾವು, ಹಲಸಿನಹಣ್ಣು ಮತ್ತು ಇತರ ಹಣ್ಣುಗಳ ಉತ್ಪನ್ನಗಳೊಂದಿಗೆ ಶುಚಿ ಹಾಗೂ ರುಚಿಯಾದ ಹಣ್ಣು ಆಧಾರಿತ ಖಾದ್ಯಗಳ ನೂರಾರು ಸ್ಟಾಲ್ಗಳೊಂದಿಗೆ “ತೀರ್ಥಹಳ್ಳಿ ಹಲಸು ಮತ್ತು ಹಣ್ಣು ಮೇಳ” ಜುಲೈ 25 ರಿಂದ 27ರ ವರೆಗೆ, ಮಾಧವ ಸಭಾಭವನ ಕುವೆಂಪು ಮಾರ್ಗ, ತೀರ್ಥಹಳ್ಳಿಯಲ್ಲಿ ಜರುಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8792274711 / 8970826441.
Leave feedback about this